ಭೂಕಂಪದಂತಹ ವಿಕೋಪಗಳು, ಯಾವುದೇ ಎಚ್ಚರ ನೀಡದೆ ಎದುರಾಗುತ್ತದೆ, ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ ಮತ್ತು ದೊಡ್ಡ ಆಸ್ತಿ ಹಾನಿಗೆ ಕಾರಣವಾಗುತ್ತದೆ. ಮನೆಯನ್ನು ಮರುನಿರ್ಮಿಸುವುದು ಅನೇಕರಿಗೆ ದೊಡ್ಡ ಹಣಕಾಸಿನ ಹೊರೆಯಾಗಬಹುದು. ಎಚ್ಡಿಎಫ್ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಪ್ಲಾನ್ಗಳೊಂದಿಗೆ ಅಂತಹ ಅನಿರೀಕ್ಷಿತ ಘಟನೆಗಳಿಂದ ಸುರಕ್ಷಿತವಾಗಿರಿ ಮತ್ತು ನಿಮ್ಮ ಅಗತ್ಯವಿರುವ ಸಮಯದಲ್ಲಿ ನಷ್ಟಗಳಿಂದ ಚೇತರಿಸಿಕೊಳ್ಳಿ.
What is earthquake insurance? Earthquake insurance is a component of home insurance that provides financial aid to help you rebuild your home or property from the damages caused due to an earthquake. According to statistics, around 60% of the Indian population resides in areas prone to earthquakes. While one cannot predict when an earthquake can hit a country, all you can do is secure your home with the assurance of home insurance.
ಭೂಕಂಪದ ಸಂದರ್ಭದಲ್ಲಿ, ಆಸ್ತಿಗೆ ಆಗುವ ಹಾನಿಯು ಸಣ್ಣ, ಪ್ರಮುಖ ಅಥವಾ ಕೆಲವೊಮ್ಮೆ, ದುರಸ್ತಿಯನ್ನು ಮೀರಿದ ರೀತಿಯಲ್ಲಿ ಇರಬಹುದು. ಇದು ನಿಮ್ಮ ಆಸ್ತಿಯ ಕಟ್ಟಡ ಮತ್ತು ವಸ್ತುಗಳಿಗೆ ಗಣನೀಯ ಹಾನಿಯನ್ನು ಕೂಡ ಉಂಟುಮಾಡಬಹುದು. ಆದ್ದರಿಂದ, ಮನೆಯನ್ನು ಮರುನಿರ್ಮಿಸಲು ಮತ್ತು ಹಾನಿಗೊಳಗಾದ ಬೆಲೆಬಾಳುವ ವಸ್ತುಗಳು ಅಥವಾ ವಸ್ತುಗಳನ್ನು ಪಡೆಯಲು ಅಪಾರ ಹಣಕಾಸಿನ ಒತ್ತಡವನ್ನು ಉಂಟುಮಾಡುತ್ತದೆ. ಅಂತಹ ಸಮಯದಲ್ಲಿ, ಭೂಕಂಪದ ಇನ್ಶೂರೆನ್ಸ್ ಕಟ್ಟಡವನ್ನು ಮರುನಿರ್ಮಿಸಲು ಮತ್ತು ಅದರ ವಸ್ತುಗಳ ನಷ್ಟಗಳಿಗೆ ಮರುಪಾವತಿಸಲು ಹಣಕಾಸಿನ ನೆರವಿಗೆ ಸಹಾಯ ಮಾಡುತ್ತದೆ. ಭೂಕಂಪದ ಇನ್ಶೂರೆನ್ಸ್ ಒಂದು ರೀತಿಯ ಪ್ರಾಪರ್ಟಿ ಇನ್ಶೂರೆನ್ಸ್ ಆಗಿದ್ದು, ಇದು ಭೂಕಂಪಗಳಿಂದ ಉಂಟಾದ ಕಟ್ಟಡಗಳು ಮತ್ತು ವೈಯಕ್ತಿಕ ವಸ್ತುಗಳಿಗೆ ಆದ ಹಾನಿಯನ್ನು ಕವರ್ ಮಾಡುತ್ತದೆ. ಸ್ಟ್ಯಾಂಡರ್ಡ್ ಮನೆ ಮಾಲೀಕರ ಅಥವಾ ಬಾಡಿಗೆದಾರರ ಇನ್ಶೂರೆನ್ಸ್ ಪಾಲಿಸಿಗಳು ಸಾಮಾನ್ಯವಾಗಿ ಭೂಕಂಪದ ಹಾನಿಯನ್ನು ಕವರ್ ಮಾಡುವುದಿಲ್ಲ, ಆದ್ದರಿಂದ ಪ್ರತ್ಯೇಕ ಪಾಲಿಸಿ ಅಥವಾ ಆ್ಯಡ್-ಆನ್ (ರೈಡರ್) ಅಗತ್ಯವಿದೆ.
ಭೂಕಂಪಗಳ ಸಾಧ್ಯತೆ ಮತ್ತು ತೀವ್ರತೆಯ ಆಧಾರದ ಮೇಲೆ ಭಾರತದಲ್ಲಿ 4 ಸೀಸ್ಮಿಕ್ ಜೋನ್ಗಳನ್ನು (ಭೂಕಂಪ ವಲಯಗಳನ್ನು) ಗುರುತಿಸಲಾಗಿದೆ.
ಮನೆ ಹಾಗೂ ಅದರೊಳಗಿನ ವಸ್ತುಗಳಿಗೆ ಕವರೇಜ್
ಮನೆಯಲ್ಲಿನ ಬೆಲೆ ಬಾಳುವ ವಸ್ತುಗಳ ಹಾನಿಯ ವಿರುದ್ಧ ಕವರೇಜ್
ಭೂಕಂಪದಿಂದ ಸೃಷ್ಟಿಯಾಗುವ ಪ್ರವಾಹಕ್ಕೆ ಸಂಬಂಧಿಸಿದ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ
ಪಾಲಿಸಿ ಅಡಿಯಲ್ಲಿ ಅನ್ವಯವಾಗುವ ಡಿಡಕ್ಟಿಬಲ್ಗಳನ್ನು ಹೊರತುಪಡಿಸಲಾಗಿದೆ
ಗಳಿಕಯಲ್ಲಿ ನಷ್ಟ ಹಾಗೂ ಯಾವುದೇ ರೀತಿಯ ಪರೋಕ್ಷ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ
ಆರ್ಕಿಟೆಕ್ಟ್, ಸರ್ವೇಯರ್ ಅಥವಾ ಕನ್ಸಲ್ಟಿಂಗ್ ಎಂಜಿನಿಯರ್ಗಳ ಶುಲ್ಕವನ್ನು (3% ಕ್ಲೈಮ್ ಮೊತ್ತಕ್ಕಿಂತ ಹೆಚ್ಚು) ಕವರ್ ಮಾಡಲಾಗುವುದಿಲ್ಲ
ತ್ಯಾಜ್ಯ ವಿಲೇವಾರಿಯನ್ನು ಪಾಲಿಸಿ ಕವರ್ ಮಾಡುವುದಿಲ್ಲ
ಬಾಡಿಗೆಯ ನಷ್ಟವನ್ನು ಕವರ್ ಮಾಡಲಾಗುವುದಿಲ್ಲ
ಪರ್ಯಾಯ ವಸತಿಯ ಬಾಡಿಗೆ ಮೊತ್ತ, ಹೆಚ್ಚುವರಿ ವೆಚ್ಚವಾಗಿದ್ದು ಅದನ್ನು ಕವರ್ ಮಾಡಲಾಗುವುದಿಲ್ಲ
ಇನ್ಶೂರೆನ್ಸ್ ಅವಧಿಯ ನಂತರ ಉಂಟಾಗುವ ಹಾನಿಗಳಿಗೆ ಕವರೇಜ್ ಇರುವುದಿಲ್ಲ
ಭೂಮಿಯ ಕೇಂದ್ರಭಾಗದಲ್ಲಿರುವ ಟೆಕ್ಟಾನಿಕ್ ಪ್ಲೇಟ್ಗಳಲ್ಲಿ ದೋಷ ಕಾಣಿಸಿಕೊಂಡು, ಅಲ್ಲಿ ಸೃಷ್ಟಿಯಾದ ಒತ್ತಡ ಹಠಾತ್ತಾಗಿ ಬಿಡುಗಡೆ ಆಗುವುದರಿಂದ ಭೂಕಂಪ ಉಂಟಾಗುತ್ತದೆ. ಟೆಕ್ಟಾನಿಕ್ ಪ್ಲೇಟ್ಗಳ ಚಲನೆಯಿಂದಾಗಿ ಈ ಒತ್ತಡವು ಕ್ರೋಢೀಕೃತವಾಗಿ, ಚಲನೆಯಲ್ಲಿ ಹಠಾತ್ ಏರುಪೇರು ಉಂಟಾಗಿ ಭೂಕಂಪ ಸೃಷ್ಟಿಯಾಗುತ್ತದೆ. ದೇಶದ ಈಶಾನ್ಯ ಭಾಗ ಮತ್ತು ಸಂಪೂರ್ಣ ಹಿಮಾಲಯ ಭೂಪ್ರದೇಶದಲ್ಲಿ 8.0 ಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಭೂಕಂಪಕ್ಕೆ ಮುಖ್ಯ ಕಾರಣವೆಂದರೆ, ಭಾರತೀಯ ಟೆಕ್ಟಾನಿಕ್ ಪ್ಲೇಟ್ಗಳು ಪ್ರತಿ ವರ್ಷ ಸುಮಾರು 50 mm ದರದಲ್ಲಿ ಯುರೇಶಿಯನ್ ಪ್ಲೇಟ್ಗಳ ಕಡೆಗೆ ಚಲಿಸುತ್ತಿವೆ
ಹಿಮಾಲಯ ಮತ್ತು ಇಂಡೋ-ಗ್ಯಾಂಗೆಟಿಕ್ ಬಯಲು ಮಾತ್ರವಲ್ಲದೆ, ಭಾರತದ ಪರ್ಯಾಯ ದ್ವೀಪಗಳೂ ಭೂಕಂಪಕ್ಕೆ ತುತ್ತಾಗುವ ಸಾಧ್ಯತೆ ಇದೆ. ಐತಿಹಾಸಿಕ ವರದಿಗಳ ಪ್ರಕಾರ, ಭಾರತದ 50% ಕ್ಕಿಂತ ಹೆಚ್ಚು ಪ್ರದೇಶಗಳು ಅಪಾಯಕಾರಿ ಭೂಕಂಪಗಳಿಗೆ ತುತ್ತಾಗುವ ಸಾಧ್ಯತೆ ಹೊಂದಿವೆ. ರಿಕ್ಟರ್ ಸ್ಕೇಲ್ನಲ್ಲಿ 6.0 ಕ್ಕಿಂತ ಹೆಚ್ಚಿನ ತೀವ್ರತೆಯನ್ನು ಹೊಂದಿರುವ ಭೂಕಂಪವನ್ನು ತೀವ್ರ ಎಂದು ಪರಿಗಣಿಸಲಾಗುತ್ತದೆ, ಇದು ಭಾರಿ ಪ್ರಮಾಣದ ಜೀವಹಾನಿ ಮತ್ತು ಆಸ್ತಿಹಾನಿ ಮಾಡಬಲ್ಲದು.
ಸುರಕ್ಷಿತ 1.6+ ಕೋಟಿ ನಗು!@
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸುರಕ್ಷಿತ #1.6+ ಕೋಟಿ ನಗು
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್